ration-cards:ಪಡಿತರ ಚೀಟಿದಾರರಿಗೆ ಶಾಕ್,ಜಾರಿಗೆ ಬರಲಿವೆ ಈ ನಿಯಮ

(ration-cards) ಪಡಿತರ ಚೀಟಿ ಹೊಂದಿರುವವರಿಗೆ ಬಿಗ್‌ ಶಾಕ್‌ ಒಂದು ಎದುರಾಗಿದೆ. ಹೌದು, ಸರ್ಕಾರವು ಪಡಿತರ ಚೀಟಿಯಲ್ಲಿ ಲಭ್ಯವಿರುವ ಪಡಿತರ ಪ್ರಮಾಣ ಮತ್ತು ನಿಯಮಗಳನ್ನು ಬದಲಾಯಿಸಿದ್ದು, ಇದು ಜನವರಿಯಿಂದಲೇ ಜಾರಿಗೆ ಬರಲಿದೆ.


ಇದನ್ನೂ ಓದಿ; ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗೆ ಕೇಂದ್ರದಿಂದ ಮುಖ್ಯ ಮಾಹಿತಿ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


ಪಡಿತರ ಚೀಟಿಯಲ್ಲಿ ಈ ಹಿಂದೆ ಒಂದು ಘಟಕದಲ್ಲಿ 3 ಕೆಜಿ ಅಕ್ಕಿ, 2 ಕೆಜಿ ಗೋಧಿ ನೀಡಲಾಗುತ್ತಿತ್ತು, ಈಗ 2 ಕೆಜಿ ಗೋಧಿ ಮತ್ತು 2.5 ಕೆಜಿ ಅಕ್ಕಿಗೆ ಬದಲಾಗಿದೆ. ಅಂದರೆ ಅಕ್ಕಿಯ ಪ್ರಮಾಣ ಅರ್ಧ ಕಿಲೋ ಕಡಿಮೆಯಾಗಿದೆ, ಗೋಧಿಯ ಪ್ರಮಾಣವನ್ನು ಅರ್ಧ ಕಿಲೋ ಹೆಚ್ಚಿಸಲಾಗಿದೆ.


ಇದನ್ನೂ ಓದಿ; BPL ಕಾರ್ಡ್ ಫಲಾನುಭವಿಗಳಿಗೆ ಸಿಹಿ ಸುದ್ದಿ; ಪರಿಷ್ಕರಣೆಯನ್ನು ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ


ಅಂತ್ಯೋದಯ ಪಡಿತರ ಚೀಟಿದಾರರಿಗೆ ನೀಡುವ ಪಡಿತರವನ್ನು ಕೂಡ ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ 14 ಕೆಜಿ ಗೋಧಿ ಮತ್ತು 21 ಕೆಜಿ ಅಕ್ಕಿ ಸಿಗುತ್ತಿತ್ತು, ಆದರೆ ಈಗ ಅದನ್ನು 18 ಕೆಜಿ ಅಕ್ಕಿ ಮತ್ತು 17 ಕೆಜಿ ಗೋಧಿ ಎಂದು ಬದಲಾಯಿಸಲಾಗಿದೆ. ಆದರೆ, ಒಟ್ಟು ಪಡಿತರ ಪ್ರಮಾಣ 35 ಕೆಜಿ ಮಾತ್ರ ಉಳಿಯಲಿದೆ.


ಇದನ್ನೂ ಓದಿ; KSRTC ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ


ಇ-ಕೆವೈಸಿ ಕಡ್ಡಾಯ:
ಇನ್ನು ಎಲ್ಲಾ ಪಡಿತರ ಚೀಟಿದಾರರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಯಾವುದೇ ಪಡಿತರ ಚೀಟಿದಾರರು ಜನವರಿ 1, 2025 ರ ಮೊದಲು ಇ-ಕೆವೈಸಿ ಮಾಡದಿದ್ದರೆ, ಅವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ.


ಇದನ್ನೂ ಓದಿ; ರೈತರ ಗಮನಕ್ಕೆ; ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ


ಹೌದು, ಪಡಿತರ ಚೀಟಿ ಹೊಂದಿರುವವರು ಎಲ್ಲಾ ಕಡ್ಡಾಯವಾಗಿ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಈ ಹಿಂದೆ ಇ-ಕೆವೈಸಿ ಮಾಡಲು ಅಕ್ಟೋಬರ್ 1 ಎಂದು ನಿಗದಿಪಡಿಸಿತ್ತು, ಇದನ್ನು ನವೆಂಬರ್ 1 ರವರೆಗೆ ಮತ್ತು ನಂತರ ಡಿಸೆಂಬರ್ 1, 2024 ರವರೆಗೆ ವಿಸ್ತರಿಸಲಾಗಿದೆ.

ration-cards:ಪಡಿತರ ಚೀಟಿದಾರರಿಗೆ ಶಾಕ್,ಜಾರಿಗೆ ಬರಲಿವೆ ಈ ನಿಯಮ
ration-cards:ಪಡಿತರ ಚೀಟಿದಾರರಿಗೆ ಶಾಕ್,ಜಾರಿಗೆ ಬರಲಿವೆ ಈ ನಿಯಮ

ಇತ್ತೀಚಿನ ಜನಪ್ರಿಯ ಸುದ್ದಿಗಳು