ಬಿಜೆಪಿ ಪಕ್ಷ ಬೆಳೆದರೆ ಮೊಂದೊಂದು ದಿನ ಚಂದ್ರನ ಮೇಲೆ ನಮ್ಮ ರಾಷ್ಟ್ರೀಯ ತ್ರಿವರ್ಣ ದ್ವಜವನ್ನು ಹಾರಿಸುತ್ತಾರೆ, ಅದೇ ಕಾಂಗ್ರೆಸ್ ಪಕ್ಷ ಬೆಳೆದರೆ ಧ್ವಜದಲ್ಲಿ ಚಂದ್ರ ಇರುತ್ತಾನೆ ಎಂದು ಖ್ಯಾತ ಪತ್ರಕರ್ತ ಮಾರ್ಕ್ ಟುಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಸುದ್ದಿ ಮಾಧ್ಯಮ ದೊಂದಿಗೆ ಮಾತನಾಡಿದ ಅವರು ಅನೇಕ ವರ್ಷಗಳಿಂದ ವಿಷಕಾರಿ ಕೀಟಗಳು ನಮ್ಮ ದೇಶದಲ್ಲಿ ದೊಡ್ಡ ಆಲದ ಮರದ ಹಾಗೆ ಬೆಳೆದು ನಿಂತಿದೆ. ಆ ದೊಡ್ಡ ಮರದ ಒಂದೊಂದೇ ಬೇರನ್ನು ನಮ್ಮ ಹೆಮ್ಮೆಯ ಪ್ರಧಾನಿ ಮೋದಿ ಕಿತ್ತು ಕೆಡವುತ್ತಿದ್ದಾರೆ ಇದಕ್ಕಾಗಿ ಮೋದಿಯವರು ಬಹಳಷ್ಟು ಹೋರಾಟವನ್ನು ಮಾಡುತ್ತಿದ್ದಾರೆ.
ದೇಶದಲ್ಲಿ ಹಲವೆಡೆ ಅಡಗಿರುವ ವಿಷಸರ್ಪಗಳನ್ನು ಹಿಡಿಯುವ ಮಸೂದೆಯನ್ನು ಮೋದಿ ನಿರ್ಮಿಸಿದ್ದಾರೆ. ಆ ಕಾರಣಕ್ಕೆ ವಿರೋಧ ಪಕ್ಷ ಎಂಬ ಹಾವುಗಳು ಹೆಡೆಯನ್ನು ಎತ್ತಿ ಬೀಸುತ್ತಿವೆ. ಕಾಂಗ್ರೆಸ್ ಪಕ್ಷ ಜಿಹಾದಿಗಳು, ನಕ್ಸಲೀಯರು, ಮಿಷನರಿಗಳನ್ನು ಮರೆಮಾಡಿ ಅವರು ಸ್ವತಂತ್ರವಾಗಿ ದೇಶದಲ್ಲಿ ಕ್ರೂರ ಕೆಲಸ ಮಾಡಲು ಬಿಟ್ಟುಬಿಟ್ಟಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ಆ ಹಾವುಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಮೋದಿ ಈ ಕ್ರೂರ ಹಾವುಗಳನ್ನು ಎಚ್ಚರಿಸದೇ ಹೋದರೆ ಮುಂಬರುವ ದಿನದಲ್ಲಿ ಭಾರತದಲ್ಲಿರುವ ಹಿಂದುಗಳನ್ನು ಮತ್ತು ಇಡೀ ಭಾರತವನ್ನೇ ನುಂಗುತ್ತಾರೆ. ಮೋದಿ ಸಂಪೂರ್ಣವಾಗಿ ಈ ಕ್ರೂರ ದೇಶದಲ್ಲಿದ್ದುಕೊಂಡು ಅಹಿತಕರ ಘಟನೆ ಮಾಡುವ ಜನರನ್ನು ಹಡೆಮುರಿಕಟ್ಟಲು ದೇಶವಾಸಿಗಳು ವಿಶೇಷವಾಗಿ ಹಿಂದೂಗಳು ಮೋದಿಯೊಂದಿಗೆ ದೃಢವಾಗಿ ನಿಲ್ಲಬೇಕು ಎಂದರು.